Wednesday, July 29, 2020

ಅಮೃತ ಸಿಂಚನ - ಅಧ್ಯಾಯ 2

ಕಷ್ಟ ಕಾಲದಲ್ಲಿ ನಮ್ಮನ್ನು
ಯಾರಾದರೂ ನೆನೆಯುತ್ತಾರೆ ಎಂದರೆ
ಅವರ ದೃಷ್ಟಿಯಲ್ಲಿ ನಾವು
ಭರವಸೆಯ ಅಂತಿಮ ಬೆಳಕು
ಸಂಕಷ್ಟದಲ್ಲಿ ನೊಂದ ಮನಸ್ಸಿನೊಂದಿಗೆ
ನಾವು ಸ್ಪಂದಿಸುತ್ತೇವೆಯೆಂದರೆ
ನಮ್ಮನ್ನು ನಾವೇ ಸುಟ್ಟುಕೊಂಡು
ನಿಸ್ವಾರ್ಥದಿಂದ ಬೆಳಗುವ ಹಣತೆ
ಮತ್ತೊಬ್ಬರ ಪಾಲಿಗೆ ಬೆಳಕಾಗುವ
ಅವಕಾಶ ಎಲ್ಲರಿಗೂ ದೊರೆಯದು
                         - ಒಂದೊಳ್ಳೆ ಮಾತು



No comments: