Life is nothing but bundle of experiences,
Analyse it in an Innovative way to be successful.
Life is nothing but bundle of experiences,
Analyse it in an Innovative way to be successful.
ಹುಂಡಿಗೆ ಹಾಕಿದ ಹಣ
ಉಳ್ಳವರ ಹೊಟ್ಟೆ ಸೇರಿದರೆ,
ಹಸಿದ ಅನಾಥ ಕಂದಮ್ಮಗಳ ಹೊಟ್ಟೆಗೆ ಹಾಕಿದ ಅನ್ನ
ದೇವರ ಮಡಿಲು ಸೇರುವುದು
ಕಾಲ ಚಕ್ರ ಸಾಗಿದಂತೆ
ಪರಿಸ್ಥಿತಿ ಬದಲಾಗುವುದು ನಂಬಿಕೆ ಇಡಿ
ಆಗ ನಮ್ಮನ್ನು ತುಳಿದವರು
ನಮ್ಮ ಕಾಲ ಬಳಿ ಇರುತ್ತಾರೆ
ಹೃದಯದ ಬಾಗಿಲ
ತಟ್ಟಿ ನೀ ಹೋದರೆ
ರಾಧೆಯ ಮನಸ್ಸು ಭಾರ
ಕಾಣದ ಕನಸನ್ನು
ಕೊಟ್ಟು ನೀ ಹೋದರೆ
ವಾಸ್ತವ ಬದುಕು ದೂರ
ಹುಡುಕುವ ಕಂಗಳು
ಕಾಣದೆ ಹೋದರೆ
ಕಣ್ಧಾರೆಯೇ ಸಾಗರ
ಕೇಳುವ ಕಿವಿಗಳು
ಆಲಿಸದೇ ಹೋದರೆ
ಕೊಳಲದನಿಯ ಸಾರ
ಪ್ರೀತಿಯ ಸ್ಫೂರ್ತಿ
ನೀ ಕಣ್ಮರೆಯಾದರೆ
ಮನದಾಳದಲ್ಲಿ ಅಂಧಕಾರ
ಮನ ಮೋಹಕ ಕೃಷ್ಣ
ನೀ ದೂರವಾದರೆ
ವಿಧಿಯಾಟ ಬಲು ಕ್ರೂರ
- ಬರಹಗಾರರ ಕಾಲ್ಪನಿಕ ಸಾಲುಗಳು
ಬದುಕ್ ಪನ್ಪಿ ಬಾನೊಡ್
ಬೊಳ್ಳಿ ಬೊಲ್ಪು ಮೂಡುಂಡ್
ತೆಲಿಕೆದ ಬೊಳ್ಳಿಳೆ ದಂಡ್
ಪೊರ್ಲು ತೊಟ್ಟಿಲ್ ತೂಗುಂಡ್
ಬಂಗಾರ್ದ ಕೊರಳ್
ದೇವರ್ ಕೊರ್ತಿ ಮಗಳ್
ತೆಲಿಕೆದಿಂಜಿ ಮೋನೆನೇ ಪೊರ್ಲು
ಕಾರ್ದ ಗೆಜ್ಜೆ ನಾದದ ಕೊಳಲ್
ಮೋಕೆದಿಂಜಿ ಕಡಲ್
ಬರ್ಸ ಪನಿತ ಮುಗಲ್
ತಂಪಾಂಡ್ ಭೂಮಿದ ಉಡಲ್
ಕಣ್ಣ ತೆಲಿಕೆಗ್ ಯಾನಾಯೆ ಮರ್ಲ್
ತೊದಲೊಂದೊಂಜಿ ಪಾತೆರಾ
ಎಲ್ಯ-ಎಲ್ಯ ಹೆಜ್ಜೆ ದೀಪಿ ಐಸಿರಾ
ಮಾಜೊಂದುಂಡು ಬೇಸರಾ
ಪೊಣ್ಣು ಬಾಲೆ ಇಲ್ಲಗ್ ನೇಸರಾ