Saturday, August 1, 2020

ಅಮೃತ ಸಿಂಚನ - ಅಧ್ಯಾಯ 11

ನಮ್ಮ ಮುಂದಿನ ಪೀಳಿಗೆಗೆ
ಹಣ ಆಸ್ತಿ ಕೂಡಿಟ್ಟರೆ
ಭವಿಷ್ಯದಲ್ಲಿ ಸುಖ ಜೀವನ ನಿಖರವಲ್ಲ
ಅದೇ ಶ್ರಮದಿ ದುಡಿಯುವ
ಸಂಸ್ಕಾರ ನೀಡಿದರೆ
ನಮ್ಮ ಅಗಳಿಕೆಯ ನಂತರವೂ
ನೆಮ್ಮದಿಯಿಂದಿರುವುದು ಖಂಡಿತ
ಏಕೆಂದರೆ ಕೂತು ಉಂಡರೆ
ಕುಡಿಕೆ ಹೊಣ್ಣು ಸಾಲದು
                 - ಒಂದೊಳ್ಳೆ ಮಾತು

No comments: