Sunday, August 30, 2020

ಅಮೃತ ಸಿಂಚನ - ಅಧ್ಯಾಯ 14

 ಗೆಲುವು ಆತ್ಮ ಸಂತೃಪ್ತಿ ಹುಟ್ಟಿಸಬೇಕೇ

ಹೊರತು ಅಹಂಕಾರವನ್ನಲ್ಲ.

ಸೋಲು ಆತ್ಮ ಸ್ಥೈರ್ಯ ಹೆಚ್ಚಿಸಬೇಕೇ 

ಹೊರತು ನಕಾರಾತ್ಮಕ ಯೋಚನೆಗಳನ್ನಲ್ಲ.

No comments: