Saturday, August 1, 2020

ಅಮೃತ ಸಿಂಚನ - ಅಧ್ಯಾಯ 7

ಸಾವನ್ನು ಗೆದ್ದವರು
ಮೃತ್ಯುಂಜಯರಾದರೆ
ಮನಸ್ಸುಗಳನ್ನು ಗೆಲ್ಲುವವರು
ಸಾವಿನ ನಂತರವೂ ಅಜಾರಾಮರ
ಇತರರನ್ನು ಬಲದಿಂದ ಗೆಲ್ಲುವವರು
ಶಕ್ತಿ ಶಾಲಿಯಾದರೆ
ಎಲ್ಲರನ್ನು ಪ್ರೀತಿ-ವಿಶ್ವಾಸದಿಂದ ಗೆಲ್ಲುವವರೇ
ಸರ್ವ ಶಕ್ತರು
                         - ಒಂದೊಳ್ಳೆ ಮಾತು

No comments: