Saturday, August 1, 2020

ಅಮೃತ ಸಿಂಚನ - ಅಧ್ಯಾಯ 4

ಸಾಧಕರಿಗೆ ಯಶಸ್ಸು
ಎಂದಿಗೂ ಅಂತಿಮವಲ್ಲ
ಸೋಲು ಎಂದಿಗೂ ಕೊನೆಯಲ್ಲ
ಸೋಲಿನ ಏಟಿಗೆ ಸೋತರೆ
ಯಶಸ್ಸು ಕೇವಲ ಕನಸಷ್ಟೆ
ಎಲ್ಲಾ ಸಾಧಕರ ಯಶಸ್ಸಿನ ಹಿಂದೆ
ಸೋಲಿನ- ನೋವಿನ ಸರಮಾಲೆಗಳಿವೆ
ಸತತ ಪ್ರಯತ್ನವೇ
ಗೆಲುವಿನ ಹೆಬ್ಬಾಗಿಲಿನ ಕೀಲಿಗೈ
                         - ಒಂದೊಳ್ಳೆ ಮಾತು

No comments: