Sunday, August 30, 2020

ಅಮೃತ ಸಿಂಚನ - ಅಧ್ಯಾಯ 12

 ಮನುಷ್ಯರಲ್ಲದೆ ಪ್ರತಿಯೊಂದು ಪ್ರಾಣಿ ಪಕ್ಷಿಗಳಲ್ಲೂ

ಭಾವನೆಗಳಿಗೆ ಸ್ಪಂದಿಸುವ ಮುಗ್ಧ ಮನಸ್ಸಿದೆ.

ಪ್ರೀತಿಯ ಪರಿಭಾಷೆಗೆ ಪ್ರತಿಕ್ರಿಯೆ ನೀಡದ 

ಆತ್ಮವಿಲ್ಲ ಜಗದಲ್ಲಿ.

ಅರ್ಥ ಮಾಡಿಕೊಳ್ಳುವ ಮನಸ್ಸು ಮತ್ತು ತಾಳ್ಮೆ

ಇರಬೇಕಷ್ಟೆ.




No comments: