Saturday, August 1, 2020

ಅಮೃತ ಸಿಂಚನ - ಅಧ್ಯಾಯ 8

ಶ್ರಮದಿ ಮೇಲೇರುತ್ತಿರುವವರನ್ನು
ಕೆಳೆಗೆಳೆಯುವ ಪ್ರಯತ್ನ
ಸಾಮಾನ್ಯವಾಗಿ ಯಾರೂ ಮಾಡಬಹುದು
ಅದೇ ತಾನೂ ಶ್ರಮದಿ ಮೇಲೇರಿ
ಮತ್ತೊಬ್ಬರನ್ನು ಮೇಲೆತ್ತುವ ಅದ್ಭುತ ಕೆಲಸ
ಕೇವಲ ಸ್ವಚ್ಛ ಮನಸ್ಸಿನಿಂದ ಸಾಧ್ಯ
ಇಂಥ ಅಸಾಮಾನ್ಯ ಕೆಲಸ ಒಮ್ಮೆ ಮಾಡಿ
ಆತ್ಮ ಸಂತೃಪ್ತಿ ದೊರಕುವುದು
                      - ಒಂದೊಳ್ಳೆ  ಮಾತು
                          

No comments: