Saturday, August 1, 2020

ಅಮೃತ ಸಿಂಚನ- ಅಧ್ಯಾಯ 6

ಭುವಿಯನ್ನೇ ಸೃಷ್ಟಿಸಿರುವ ಭಗವಂತನಿಗೆ
ನಾನೇನನ್ನು ನೀಡಿ ಸಂತೃಪ್ತಿಗೊಳಿಸಲು ಸಾಧ್ಯ?
ಎಲ್ಲಾ ಸಂಪತ್ತನ್ನು ಆತನೇ ಭಿಕ್ಷೆ ನೀಡಿರುವಾಗ
ನನ್ನಿಂದ ಏನಾದರೂ ಬಯಸಲು ಹೇಗೆ ಸಾಧ್ಯ?
ಆತ ಬಯಸುವುದೊಂದೇ ನಿಷ್ಕಲ್ಮಶ ಭಕ್ತಿ
ಎಲ್ಲರ ಹೃದಯದಲ್ಲೂ ದೇವರಿದ್ದಾರೆ
ನೊಂದ ಹೃದಯಗಳಿಗೆ ಸ್ಪಂದಿಸುವುದೇ
ಭಕ್ತಿ ಮತ್ತು ಪ್ರೀತಿಯ ಮೊದಲ ಹೆಜ್ಜೆ
ದೇಹವೇ ದೇಗುಲ
                         - ಒಂದೊಳ್ಳೆ ಮಾತು


No comments: